Governor Visit: ಮೇ 24 ಮಂಗಳವಾರ ಆಲಮಟ್ಟಿಗೆ ರಾಜ್ಯಪಾಲರ ಭೇಟಿ, ಡಿಸಿ, ಎಸ್ಪಿಯಿಂದ ಸಿದ್ಧತೆ ಪರಿಶೀಲನೆ

ವಿಜಯಪುರ: ರಾಜ್ಯಪಾಲ(Governot) ಥಾವರಚಂದ ಗೆಹ್ಲೂಟ(Thawarchand Gehlot) ಅವರು ಮೇ 24ರಂದು ಮಂಗಳವಾರ(Tuesday) ವಿಜಯಪುರ ಜಿಲ್ಲೆಗೆ ಭೇಟಿ(Visiting Vijayapura District) ನೀಡುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಎಸ್ಪಿ ಎಚ್. ಎಸ್. ಆನಂದ ಕುಮಾರ ನಿಡಗುಂದಿ ತಾಲೂಕಿನ ಆಲಮಟ್ಟಿಗೆ(Alamatti) ಭೇಟಿ ನೀಡಿ ಸಿದ್ಧತೆ ಪರಿಶೀಲನೆ ನಡೆಸಿದರು.  ಬಾಗಲಕೋಟೆ ಜಿಲ್ಲೆಯ ತೋಟಗಾರಿಕೆ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜ್ಯಪಾಲರು ಮೇ 24 ಮತ್ತು ಮೇ 25ರಂದು ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳಲ್ಲಿ ಪ್ರವಾಸ […]