Arakeri LIS: ಬಸವ ಜಯಂತಿ ದಿನ ಅರಕೇರಿ ಏತ ನೀರಾವರಿ ಯೋಜನೆಗೆ ಪ್ರಾಯೋಗಿಕವಾಗಿ ನೀರು ಬಿಡುಗಡೆ- ಗಂಗೆಯ ಕಂಡು ಸಂತಸಗೊಂಡ ರೈತರು

ವಿಜಯಪುರ: ವಿಜಯಪುರ ಜಿಲ್ಲೆಯ(Vijayapura District) ಬಬಲೇಶ್ವರ ವಿಧಾನಸಭೆ ಮತಕ್ಷೇತ್ರದ(Babaleshwar Constituency) ಅರಕೇರಿ, ಸಿದ್ದಾಪುರ, ಇಟ್ಟಂಗಿಹಾಳ, ಯತ್ನಾಳ, ಜಾಲಗೇರಿ ಗ್ರಾಮದ 15 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಅರಕೇರಿ ಏತ ನೀರಾವರಿ ಯೋಜನೆಗೆ(Arakeri Lift Irrigation Scheme) ಬಸವ ಜಯಂತಿಯ(Basava Jayanti) ದಿನ ಪ್ರಾಯೋಗಿಕವಾಗಿ ನೀರು(Practical Water Release) ಹರಿಸಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಸ್ಥಳೀಯ ಶಾಸಕ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, […]

ಬತ್ತಿದ ಭೀಮಾ ನದಿಯಲ್ಲಿ ಬಂತು ಮಹಾ ನೀರು- ಬಸವ ನಾಡು ವರದಿ ಫಲಶೃತಿ

ವಿಜಯಪುರ: ಕಳೆದ(Last) ಎರಡು(Two) ತಿಂಗಳಿಂದ(Months) ಬತ್ತಿ(Dry) ಹೋಗಿದ್ದ ಬೀಮೆ ನದಿಯಲ್ಲಿ(Bherma River) ಈಗ ನೀರುWater) ಬಂದಿದೆ. ಈ ಕುರಿತು ಬಸವ ನಾಡು ಫೆ. 21ರಂದು *ಬತ್ತಿದ ಭೀಮಾ ನದಿ- ಮಹಾರಾಷ್ಟ್ರದಿಂದ ನೀರು ಬಿಡಿಸುಚಂತೆ ಭೀಮಾ ತೀರದ ರೈತರ ಒತ್ತಾಯ* ಶಿರ್ಷಿಕೆಯಡಿ ವಿಸ್ತೃತ ವರದಿ ಪ್ರಕಟ ಮಾಡಲಾಗಿತ್ತು. ಈ ವರದಿಯನ್ನೂ ಓದಿ: ಬತ್ತಿರುವ ಭೀಮಾನದಿ- ಮಹಾರಾಷ್ಟ್ರದಿಂದ ನೀರು ಬಿಡಿಸುವಂತೆ ಭೀಮಾತೀರದ ರೈತರ ಒತ್ತಾಯ ಅಲ್ಲದೇ, ಬಸವ ನಾಡು ವಿಜಯಪುರ ಜಿಲ್ಲೆಯ ಭೀಮಾ ನದಿ ಬತ್ತಿರುವುದು ರೈತರು ಪಡುತ್ತಿರುವ ಸಂಕಷ್ಟಗಳ […]