Ganayogi Work: ಗಬ್ಬೆದ್ದು ಹೋಗಿದ್ದ ನೀರಿನ ಟ್ಯಾಂಕುಗಳಿಗೆ ಬಣ್ಣದ ಬಳಿದು ರಾಷ್ಟ್ರ ನಾಯಕರ ಚಿತ್ರ ಬಿಡಿಸಿ ಗಮನ ಸೆಳೆದ ಗಾನಯೋಗಿ ಸಂಘ

ವಿಜಯಪುರ: ಈ ಯುವಕರ ಸಂಘ(Youth Association) ಒಂದಿಲ್ಲೊಂದು ಸಮಾಜಕ್ಕೆ(Society) ಪೂರಕವಾಗುವ ಕಾರ್ಯಗಳನ್ನು(Works) ಮಾಡುವ ಮೂಲಕ ಆಗಾಗ ಗಮನ ಸೆಳೆಯುತ್ತಲೇ ಇರುತ್ತದೆ.  ಈ ಹಿಂದೆ ಪಾಳುಬಿದ್ದ ಭಾವಿಯನ್ನು(Ruined Well) ಸ್ವಚ್ಛಗೊಳಿಸಿ ನೀರನ್ನೂ ಶುದ್ಧ(Cleaned) ಮಾಡಿತ್ತು.  ನಂತರ ಪ್ರಯಾಣಿಕರು ನಿಂತುಕೊಳ್ಳಲು ಅಸಹ್ಯ ಪಡುತ್ತಿದ್ದ ಬಸ್ ತಂಗುದಾಣಗಳನ್ನು ಸುಣ್ಣ ಬಣ್ಣ ಬಳಿದು ಅದಕ್ಕೋಂದು ಆಕರ್ಷಣೆ ಬರುವಂತೆ ಮಾಡಿತ್ತು.  ನಂತರ ಮಾರುಕಟ್ಟೆಯಲ್ಲಿ ಜನ ಪ್ರವೇಶಿಸುವ ದ್ವಾರಗಳು ಗಬ್ಬೆದ್ದು ನಾರುವುದನ್ನು ಗಮನಿಸಿ ಅಲ್ಲಿಯೂ ಉತ್ತಮ ಸಂದೇಶಗಳನ್ನು ಬರೆಯುವ ಮೂಲಕ ಭೇಷ್ ಎನಿಸಿಕೊಂಡಿತ್ತು. ಈಗ ಇದೇ […]