ವಿಶ್ವದ ಎಲ್ಲ ದೇಶಗಳು ಭಾರತದ ಮಾತು ಕೇಳುವ ಸಮಯ ಬರಲಿದೆ- ಕತ್ಳಳ್ಳಿ ಕಾರ್ಣಿಕ ನುಡಿದ ಭವಿಷ್ಯದಲ್ಲಿ ಮತ್ತೇನೇನಿದೆ ಗೊತ್ತಾ?

ಮಹೇಶ ವಿ. ಶಟಗಾರ ವಿಜಯಪುರ: ಭಾರತದ(India) ಸಂಸ್ಕೃತಿಯನ್ನು(Culture) ಉಳಿಸಿ ಬೆಳೆಸುವ ಕೆಲಸ ಮಾಡಬೇಕು.  ಆಗ ಜಗತ್ತಿನ(World) ಎಲ್ಲ ರಾಷ್ಟ್ರಗಳು(Nations) ಭಾರತದ ಮಾತನ್ನು ಕೇಳುತ್ತವೆ.  ಆ ಸಮಯ(Time) ಬರಲಿದೆ ಎಂದು ವಿಜಯಪುರ ಜಿಲ್ಲೆಯ ಸುಕ್ಷೇತ್ರ ಕತ್ನಳ್ಳಿ(ಕತಕನಹಳ್ಳಿ)ಯ ಶ್ರೀಗುರು ಚಕ್ರವರ್ತಿ ಸದಾಶವಿ ಮಠಾಧೀಶ ಮತ್ತು ಕಾರ್ಣಿಕ ಶಿವಯ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಪ್ರತಿವರ್ಷ ಯುಗಾದಿಯ ಅಂಗವಾಗಿ ಇಲ್ಲಿ ಐದು ದಿನಗಳ ಜಾತ್ರೆ ನಡೆಯುತ್ತಿದ್ದು, ಜಾತ್ರೆಯ ಕೊನೆಯ ದಿನ ಇಲ್ಲಿನ ಕಾರ್ಣಿಕರು ನುಡಿಯುವ ಭವಿಷ್ಯ ಈವರೆಗೂ ನಿಜವಾಗುತ್ತಿರುವುದು ಗಮನಾರ್ಹವಾಗಿದೆ.  ಚಹಾ ಮಾರುವವನ […]

ಗುಣಮಟ್ಟದ ಬದುಕಿಗೆ ಹೋಮಿಯೋಪಥಿ ಪೂರಕವಾಗಿದೆ- ನಾಡೋಜ ಡಾ. ಬಿ. ಟಿ. ರುದ್ರೇಶ

ಬಾಗಲಕೋಟೆ: ಗುಣಮಟ್ಟದ(Quality) ಬದುಕಿಗೆ(Life) ಹೋಮಿಯೋಪಥಿ(Homeopathy) ಪೂರಕವಾಗಿದೆ(Supportive) ಎಂದು ಕರ್ನಾಟಕ(Karnataka) ಹೋಮಿಯೋಪಥಿ ಮಂಡಳಿಯ ಅಧ್ಯಕ್ಷ ನಾಡೋಜ ಡಾ. ಬಿ. ಟಿ. ರುದ್ರೇಶ ಹೇಳಿದ್ದಾರೆ. ಅವರು ಬಾಗಲಕೋಟೆಯಲ್ಲಿ ಬಿವಿವಿಎಸ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಶೈಕ್ಷಣಿಕ ವರ್ಷಾರಂಭ ಮತ್ತು ಪಾಲಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಬದುಕಿನಲ್ಲಿ ಪ್ರಕೃತಿಯ ಅಪಾರ.  ಅದನ್ನು ಸದುಪಯೋಗ ಪಡಿಸಿಕೊಂಡು ಆರೋಗ್ಯವಂತರಾಗಲು ಸಾಧ್ಯವಿದೆ ಎಂದು ಅವರು ಹೇಳಿದರು. ಬೆಳಗಾವಿಯ ಭರತೇಶ ಹೋಮಿಯೋಪಥಿಕ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಮತ್ತು ಕೇಂದ್ರಿಯ ಹೋಮಿಯೋಪಥಿ ಪರಿಷತ್ತಿನ ನಿಕಟಪೂರ್ವ ಸದಸ್ಯ […]